06 ಜನವರಿ 2010

ಇಳಿ ಹೊತ್ತು . .



ಸಂಜೆಯ ಹೊತ್ತಿನಲ್ಲಿ ಎಲ್ಲವೂ ರಂಗುರಂಗಾಗಿದೆ..

ಎಲ್ಲಾ ಆಟಗಳಿಗೂ ಒಂದು "ಬಂಧ"ವಿರುತ್ತದೆ..

ಎಲ್ಲವನ್ನೂ ಅವಲೋಕಿಸುವ ಸಮಯವೂ ಅದು . . ..

ಹಾಗಾಗಿ ಎಲ್ಲಕ್ಕೂ ಬೇಕು ಎಚ್ಚರ..

ಸೂರ್ಯ ಮುಳುಗುವ ಹೊತ್ತು . .

ಬಾನು ಕೆಂಪಾಗಿದೆ . .



ಬಾನು ಕೆಂಪೇರಿದೆ . .

ಭಾಸ್ಕರ ಭುವಿಡೆಗೆ ಇಳಿದಿದ್ದಾನೆ . . .

ಗಿಡ ಮರಗಳು ಹೇಳುತಿವೆ ಇಂದಿನ ವಿದಾಯ....