skip to main
|
skip to sidebar
ಉದಯರಾಗ
ವಾಹ್...! ಇದು ಕ್ಯಾಮಾರಾ ಕಣ್ಣು ....!
10 ಅಕ್ಟೋಬರ್ 2008
ಕಲ್ಲರಳಿ ..... ಹೂವಾಗಿ.....
ಕಲ್ಲು ಅರಳಿದಾಗ ಕಾಣುವ ಸೊಬಗು ....
ನೋಡಲು ಬಲು ಅಂದ...
ಕಲ್ಲುಗಳ ಕುಂಡವೇ ಹೂವಿಗೆ ಆಸರೆಯಾದಾಗ
ಅದು ಕಲ್ಲರಳಿ ಹೂವಾದಂತೆಯೇ...
07 ಅಕ್ಟೋಬರ್ 2008
ಮಾರ್ನಮಿ ವೇಷ...
ಬಂತು ದಸರಾ ನಾಡ ಹಬ್ಬ...
ಎಲ್ಲೆಲ್ಲೂ ಕಾಣುತಿದೆ ವೇಷ ಭೂಷಣಗಳ ಅವತಾರ...
ಅಲ್ಲಲ್ಲಿ ಡಂಗ್ ಟಕ್ರ್ ... ಡಂಗ್ ಟಕ್ರ್... ಟಕ್.. ಟಕ್....
ಅದರೊದಿಗೆ ಹೆಜ್ಜೆ ಹಾಕುವ ಹುಲಿ...
ಈ ನಡುವೆ ಬರುವವರು.. ಬಂದು ಕಾಡುವವರು ವೇಷಧಾರಿಗಳು....
....... ಬಹುಕೃತ ವೇಷಂ.....????
21 ಸೆಪ್ಟೆಂಬರ್ 2008
ಶಿಲೆಗಳು... ಹಾಡಿವೆ...
ಶಿಲೆಗಳು ಸಂಗೀತವಾ ಹಾಡಿವೆ...!?
ಎಲ್ಲೆಲ್ಲೂ ಮಾಡಿವೆ ಸದ್ದು ಗದ್ದಲಗಳ...
ಇದೂ ನೋಡಲು ಅಂದವಾ...
28 ಆಗಸ್ಟ್ 2008
ಕಲ್ಲು ಚಪ್ಪರ..
ಇದು ಕಲ್ಲು ಚಪ್ಪರ ...
ಸುಸ್ತಾಗಿ ಬಂದವರಿಗೆ ನೆರವಾಗಬಲ್ಲ ಚಪ್ಪರ..
22 ಆಗಸ್ಟ್ 2008
ಬಾ(ಭಾ)ಳ ಪಯಣ...??
ದೋಣಿ ಸಾಗಲಿ ಮುಂದೆ ಹೋಗಲಿ .....
ಈಗ ನಮಗೆ ತೀರ ಸೇರಲಿ....
ಮಳೆಯು ಬಂದರೆ ಬೇಗ ಬೇಗನೆ ತೀರವ ಸೇರಲಿ....
ಇದು ನಮ್ಮ ಹಳ್ಳಿಯೊಳಗಿನ ಬದುಕಿನ ನೋಟ...
16 ಆಗಸ್ಟ್ 2008
ಯಾರೆಂದು ಬಲ್ಲಿರಿ....??
ಹಳ್ಳಿಯಲ್ಲಿ ಇಲ್ಲ ಗದ್ದೆಗಳು...!
ಇದ್ದೆಡೆಯೂ ಬೆಳೆಯಿಲ್ಲ...!
ಬೆಳೆಯಿರುವಲ್ಲಿ ಹುಡುಗರೂ ಇಲ್ಲ....!?
ಹಾಗಾಗಿ ಈಗ ಒಡೆಯ ನಾನೆ ಎಂದು ಬೀಗುತಿದೆಯೇ ಕೋಳಿ ತಲೆಯೆತ್ತಿ..!!??
15 ಆಗಸ್ಟ್ 2008
ಜಲ ಜಲಲ ಧಾರೆ...
ಇದು ನೀರ ಧಾರೆ...
ಪ್ರೀತಿಯ ಧಾರೆ...
ಇಬ್ಬನಿಯ ಮುತ್ತಿನ ಧಾರೆ....
ಮನಸ್ಸಿನ ಆನಂದದ ಹೊಳೆ...
14 ಆಗಸ್ಟ್ 2008
ಬಿಸಲೆಯ ನೋಟ..
ಸುತ್ತಲೂ ಗಿರಿ ಕಾನನದ ಸುಂದರ ನೋಟ..
ಹರಿಯುವ ನದಿಯು ಜುಳು ಜುಳು ಸದ್ದು..
ಮುತ್ತಿಕ್ಕುವ ಮಂಜಿನ ಹನಿಗಳು...
ಇನ್ನೇನು ಬೇಕು ಈ ಮನಸ್ಸು ಹಾರಾಡಲು..
03 ಜೂನ್ 2008
ದೇವರು...
ಗಿರಿ ಕಾನನಗಳ ನಡುವಿನ ಸುಂದರ ಪ್ರಶಾಂತ ದೇಗುಲದೊಳಗೆ ಕೈಮುಗಿದು ಬಾ "ಯಾತ್ರಿಕ"ನೇ.....
02 ಜೂನ್ 2008
ಈ ಬಾನಿನಲ್ಲಿ...
ಈ ಬಾನು ....
ಈ ಭುವಿ ಎಷ್ಟು ಸೊಗಸು...
ಅಲ್ಲಿಯ ಚಿತ್ತಾರ ನೀಡುವುದು ಮನಸ್ಸಿನಾಳದಿ ಮುದ...
ಬೆಳ್ಳಿ ಚುಕ್ಕಿ ಬಾನಿನಲ್ಲಿ ಏನೆಲ್ಲಾ ಇದೆ..?
21 ಮೇ 2008
ಎಲ್ಲಿಗೆ ಪಯಣ...
ಚುನಾನಣೆ ಮುಗಿದಿದೆ...
ಇಬ್ಬರೂ ಸ್ಪರ್ಧಿಗಳೇ....
ಒಬ್ಬರು ಪುತ್ತೂರು ... ಇನ್ನೊಬ್ಬರು ಸುಳ್ಯ...
ಇಬ್ಬರದೂ ಗುರಿಯೊಂದೇ ದಾರಿ ಬೇರೆ ಬೇರೆ....!!
ತಲಪುವರೇ ಇವರಿಬ್ಬರು ಗುರಿಯೆಡೆಗೆ....?????
[ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ತೆಗೆದ ಚಿತ್ರ]
16 ಮೇ 2008
ದಾರಿ......
ಇದು ದಾರಿ.... ಸವೆದ ದಾರಿ... ನಡೆದಷ್ಟು .. ನಡೆದಾಡಿದ "ಹೆದ್ದಾರಿ"
ಹಾಗಾಗಿ ಸವೆದಿದೆ..... ಸವೆಯುತ್ತಿದೆ....
ಬದುಕಲ್ಲೂ ಹಾಗಲ್ಲವೇ..?
ಬದುಕಿನ ನಡೆಯಲ್ಲಿ.. ಸಮಾಜದ ಮಧ್ಯೆ ನಡೆದಷ್ಟು ಬದುಕು ಸವೆಯುವುದು.... ಎಲ್ಲರ ದಾರಿಯಾಗುವುದು....?
ಆದರೆ ಆ ದಾರಿ ವಿವಾದವಾದರೆ....? ನಡೆದಾಡುವ ಮಂದಿಯೇ ವಿರಳ..... ದಾರಿ ಬಲು ಶೂನ್ಯ......!!
ಆಗ ಒಂಟಿ ದಾರಿ..!!?
15 ಮೇ 2008
ನೆಲವ ಬಿಟ್ಟು ನೀರ ಮೇಲೆ....
ನೆಲವ ಬಿಟ್ಟು ನೀರ ಮೇಲೆ...!
ನೀರಿನೊಳಗಾದಾಗ ನೋಡುವವರೇ ಹಲವಾರು.... ಎನ್ನ ರಕ್ಷಿಸುವವರಾರು ......!!?
ನಮ್ಮ ಬದುಕಲ್ಲೂ ಹಾಗಲ್ಲವೇ....
ಗೆದ್ದಾಗ ಹತ್ತಿರವಿದ್ದವರು .... ಸೋತಾಗ ನೋಡುವವರೇ ಎಲ್ಲರು.....!
ಎತ್ತಲು ಬರುವವರು ಯಾರು....??
[ಚಿತ್ರವನ್ನು ನನ್ನ ಮಿತ್ರ ಆತ್ಮ ಕಳುಹಿಸಿದ್ದು]
14 ಮೇ 2008
ಚುನಾವಣಾ ಕಾವು[ಗೆ]...?
ರಾಜ್ಯದಲ್ಲಿ ವಿಪರೀತ ಕಾವು ಏರಿದೆ!!?.
ಕಾಗೆಯೊಂದು ಚುನಾವಣಾ ಕಾವು ಎದುರಿಸಲಾಗದೆ ನೀರಿನೊಳಗೆ ಕುಳಿತು ದೇಹವನ್ನು ತಂಪಾಗಿಸುತ್ತಿದೆಯೇ...?
"ಕಾಕ"ತಾಳೀಯವಾಗಿ ಕಾಗೆಯೊ0ದುನೀರಿನ ಟ್ಯಾಂಕೊಂದಕ್ಕೆ ಇಳಿದಾಗ ಕಂಡದ್ದು ಹೀಗೆ.....
"ನಾನು".... ಪ್ರತಿಬಿಂಬ...
ಹಾಗೇ ಸುಮ್ಮನೆ ತೆಗೆದ ಚಿತ್ರ ನನಗೆ ಖುಷಿ ಕೊಟ್ಟಿತು.ಅದಕ್ಕೆ ಸುಮ್ಮನೆ ಇಲ್ಲಿ ಪ್ರತಿಬಿಂಬಿಸಿದೆ. "ನಾನು" ನನ್ನ "ಪ್ರತಿಬಿಂಬ"
ನವೀನ ಪೋಸ್ಟ್ಗಳು
ಹಳೆಯ ಪೋಸ್ಟ್ಗಳು
ಮುಖಪುಟ
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)
ಮನಸ್ಸು ಅರಳಲಿ.....
ನಾನು ಹೀಗೆ..
ಮಹೇಶ್ ಪುಚ್ಚಪ್ಪಾಡಿ
ಕೃಷಿಕ , ಪತ್ರಕರ್ತ
ನನ್ನ ಸಂಪೂರ್ಣ ಪ್ರೊಫೈಲ್ ವೀಕ್ಷಿಸಿ
ಚಿತ್ರ..
▼
2011
(2)
▼
ಫೆಬ್ರವರಿ
(1)
ಇದೇ ರಸ್ತೆನಾ . .?
►
ಜನವರಿ
(1)
►
2010
(11)
►
ಸೆಪ್ಟೆಂಬರ್
(1)
►
ಜುಲೈ
(3)
►
ಮಾರ್ಚ್
(3)
►
ಫೆಬ್ರವರಿ
(1)
►
ಜನವರಿ
(3)
►
2009
(8)
►
ಜೂನ್
(2)
►
ಏಪ್ರಿಲ್
(1)
►
ಮಾರ್ಚ್
(2)
►
ಫೆಬ್ರವರಿ
(1)
►
ಜನವರಿ
(2)
►
2008
(47)
►
ಡಿಸೆಂಬರ್
(1)
►
ನವೆಂಬರ್
(2)
►
ಅಕ್ಟೋಬರ್
(5)
►
ಸೆಪ್ಟೆಂಬರ್
(1)
►
ಆಗಸ್ಟ್
(5)
►
ಜೂನ್
(2)
►
ಮೇ
(5)
►
ಏಪ್ರಿಲ್
(10)
►
ಮಾರ್ಚ್
(9)
►
ಫೆಬ್ರವರಿ
(7)
ಬಂದವರು...
Branica Counters
ನೀವು ಎಲ್ಲಿಯವರು ?
Feedjit Live Blog Stats